Sunday, July 5, 2009

ಕವನ ಸಂಕಲನ ಬಿಡುಗಡೆ ಸಮಾರಂಭಕ್ಕೆ ಒಲವಿನ ಆಮಂತ್ರಣ

ಆತ್ಮೀಯರೇ...

''ಸಾಹಿತ್ಯ ನನಗೆ ಹೊಸದು, ತೋಚಿದ್ದನ್ನು

ಬರೆದೆ, ಬರೆದದ್ದನ್ನು ಹಂಚಿಕೊಳ್ಳುವ ಬಯಕೆ''

ಇದೇ ಬರುವ ಜುಲೈ 18, 2009 ರಂದು ನನ್ನ ಪ್ರಪ್ರಥಮ ಕವನ ಸಂಕಲನ

''ಸಾಗರದಾಚೆಯ ಇಂಚರ''

ಬಿಡುಗಡೆಗೊಳ್ಳಲಿದೆ.

ತಮಗೆಲ್ಲ ಆದರದ ಸ್ವಾಗತ,ಸುಸ್ವಾಗತ......

ಸಮಯ : ಮಧ್ಯಾನ್ಹ 3 ಗಂಟೆಗೆ,

ಸ್ಥಳ : ಗಜಾನನ ಪ್ರೌಡಶಾಲೆ ಸಂಪಖಂಡ,ಸಿರ್ಸಿ

ಕವನ ಸಂಕಲನ ಬಿಡುಗಡೆ : ಶ್ರೀ ಕೆ ಏನ್,ಹೊಸಮನಿ , ಪ್ರಾಂಶುಪಾಲರು, ಮಾರಿಕಾಂಬ ಜೂನಿಯರ್ ಕಾಲೇಜ್ ಅವರಿಂದ.

ಕವನ ಸಂಕಲನ ವಿಮರ್ಶೆ : ಶ್ರೀ ಅಶ್ವಥ್ ಭಾರದ್ವಾಜ,ಕನ್ನಡ ಉಪನ್ಯಾಸಕರು, ಉಡುಪಿ ಅವರಿಂದ

ಮುಖ್ಯ ಅತಿಥಿಗಳಾಗಿ : ಎಸ್.ಏನ್.ಹೆಗಡೆ,ಮುಖ್ಯೋಪಾದ್ಯಾಯರು , ಶ್ರೀ ಗಜಾನನ ಪ್ರೌಢಶಾಲೆ ಸಂಪಖಂಡ , ಸಿರಸಿ

ಅದ್ಯಕ್ಷರು : ಶ್ರೀ ಎಸ್ ಎಸ್ ಹೆಗಡೆ, ಶ್ರೀ ಗಜಾನನ ವಿದ್ಯಾವರ್ಧಕ ಸಂಘ, ಸಂಪಖಂಡ

ಅದೇ ದಿನ ಸಂಜೆ 5-30 ರಿಂದ ಹೆಸರಾಂತ ಹಿಂದುಸ್ತಾನೀ ಗಾಯಕಿ

ಶ್ರೀಮತಿ ವಾಣಿ ಹರ್ಡಿಕರ್

ಅವರಿಂದ

''ಹಿಂದುಸ್ತಾನೀ ಗಾಯನ''

ಕಾರ್ಯಕ್ರಮವಿದೆ.

ನೀವೆಲ್ಲರೂ ಬನ್ನಿ,

ನಿಮ್ಮವರನ್ನೂ ಕರೆತನ್ನಿ.


ನಿಮ್ಮ ನಿರೀಕ್ಷೆಯಲ್ಲಿ ಗುರು ಬಬ್ಬಿಗದ್ದೆ