tag:blogger.com,1999:blog-3321919076491879715.post6349056040711238540..comments2024-02-14T03:25:38.706-08:00Comments on ಸಾಗರದಾಚೆಯ ಇಂಚರ: ಬರು ಬರುತ್ತಾ ರಾಯರ ಕುದುರೆ ಕತ್ತೆಯಾಯಿತೆ..ಸಾಗರದಾಚೆಯ ಇಂಚರhttp://www.blogger.com/profile/13194212763375766890noreply@blogger.comBlogger13125tag:blogger.com,1999:blog-3321919076491879715.post-58346500728627618652009-06-28T23:19:40.315-07:002009-06-28T23:19:40.315-07:00@ Vinutha,
@ kshana chintane
@ manasu
@ deepasm...@ Vinutha,<br /><br />@ kshana chintane<br /><br />@ manasu<br /><br />@ deepasmita<br /><br />thank you very much for your comments.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-45361370404914037572009-06-23T09:26:13.461-07:002009-06-23T09:26:13.461-07:00ಕ್ರಿಕೆಟ್ ಜೊತೆ ಇತರ ಆಟಗಳ ಕಡೆಯೂ ಗಮನ ಕೊಡಬೇಕು ನಮ್ಮ ಜನ. ...ಕ್ರಿಕೆಟ್ ಜೊತೆ ಇತರ ಆಟಗಳ ಕಡೆಯೂ ಗಮನ ಕೊಡಬೇಕು ನಮ್ಮ ಜನ. ಈ ಕ್ರಿಕೆಟಿಗರಿಗೆ ಅತಿಯಾದ ಅಭಿಮಾನ ತೋರಿಸಿ, ಬೇರೆ ಆಟದವರನ್ನು ಕೇಳುವವರೇ ಇಲ್ಲದಂತಾಗಿದೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-3321919076491879715.post-57184150946765159542009-06-23T00:50:37.697-07:002009-06-23T00:50:37.697-07:00guru,
olleya baraha kottideeri...guru,<br />olleya baraha kottideeri...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3321919076491879715.post-35828322602686168462009-06-21T23:57:43.808-07:002009-06-21T23:57:43.808-07:00ಸರ್, ಲೇಖನದಲ್ಲಿ ಸೋಲಿಗೆ ಸೂಕ್ಷ್ಮವಾಗಿ ಕಾರಣ ತಿಳಿಸಿದ್ದೀ...ಸರ್, ಲೇಖನದಲ್ಲಿ ಸೋಲಿಗೆ ಸೂಕ್ಷ್ಮವಾಗಿ ಕಾರಣ ತಿಳಿಸಿದ್ದೀರಿ. ಅದ್ಕೆ ಅಲ್ಲವೇ ಅಮೃತವೂ ಅತಿಯಾದರೆ ವಿಷವೆನ್ನುವುದು. ಆಟದ, ದೇಶದ ಕಡೆಗಿಂತ ಹಣಕ್ಕೆ, ಹೆಸರಿಗೆ ಹೆಚ್ಚಿನ ಪ್ರಾಮುಖ್ಯ ಕೊಡುತ್ತಾ ಹೋದರೆ ... ಇವೆಲ್ಲದ ಫಲಿತಾಂಶ ಕಾಣುತ್ತದೆ.<br /><br />ವಿಶ್ವಾಸದೊಂದಿಗೆ,<br /><br />ಚಂದ್ರಶೇಖರ ಬಿ.ಎಚ್.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-3321919076491879715.post-54371955274823700342009-06-19T06:30:02.061-07:002009-06-19T06:30:02.061-07:00ಚೆನ್ನಾಗಿದೆ ನಿಮ್ಮ ಬರಹ. ಅಗತ್ಯಕ್ಕಿ೦ತ ಹೆಚ್ಚಿನ ಮಟ್ಟಿಗೆ ...ಚೆನ್ನಾಗಿದೆ ನಿಮ್ಮ ಬರಹ. ಅಗತ್ಯಕ್ಕಿ೦ತ ಹೆಚ್ಚಿನ ಮಟ್ಟಿಗೆ ಇವರನ್ನು ತಲೆ ಮೇಲೆ ಹೊತ್ತು ಮೆರೆಯುತ್ತಿರುವುದೇ, ಇವರು ಈ ರೀತಿ ಬೇಜವಾಬ್ದಾರಿ ಆಟ ಆಡಲು ಕಾರಣವಿರಬೇಕು. ಸುಮ್ಮನೇ ಆಡುವ ನಮಗೇ ಗೊತ್ತಾಗುವಷ್ಟು ನ್ಯೂನ್ಯತೆಗಳು ಆಡುವಾಗ ಕ೦ಡುಬರುತ್ತಿದ್ದವು, ಇನ್ನು professional ಆಗಿ ಆಡುವ ಅವರಿಗೆ ತಿಳಿಯದೇ ಇರುವುದು ಜಾಣಕುರುಡೇ ಸರಿ!ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-3321919076491879715.post-19941147228751235642009-06-17T22:59:44.259-07:002009-06-17T22:59:44.259-07:00ಪರಾಂಜಪೆ ಸರ್,
ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತೇವೆ. ...ಪರಾಂಜಪೆ ಸರ್,<br />ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತೇವೆ. ಅದಕ್ಕೆ ತಕ್ಕಂತೆ ಅವರು ಆಡಿದರೆ ನಮಗೂ ಸಂತೋಷ. ಇಲ್ಲದಿದ್ದರೆ ಅವರಿಗೆ ತೆಗಳುವ ಹಕ್ಕೂ ಇದೆ ಅಲ್ಲವೇ?<br />. .ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-71386350317851319562009-06-17T22:58:41.179-07:002009-06-17T22:58:41.179-07:00ಹೌದು ಶಿವೂ ಸರ್,
ಸುಸ್ತು ಎನ್ನುವುದು ಇವರ ಒಂದು ಬಾಲಿಶ ಕಾರ...ಹೌದು ಶಿವೂ ಸರ್,<br />ಸುಸ್ತು ಎನ್ನುವುದು ಇವರ ಒಂದು ಬಾಲಿಶ ಕಾರಣ. ಸುಮ್ಮನೆ ಹಣ ಜಾಸ್ತಿ ಆಗಿದೆ. ಅಷ್ಟೇ. ನನಗಂತೂ ಎಲ್ಲ ಮಾತ್ಚ್ ನೋಡಿ ತಲೆ ಹಾಳಾಯಿತುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-43584347740901621362009-06-17T22:50:20.597-07:002009-06-17T22:50:20.597-07:00ಪ್ರಕಾಶಣ್ಣ,
ಸಮಸ್ತ ದೇಶ ಅವರ ಮೇಲೆ ಕಣ್ಣು ಇತ್ತಿರುತ್ತೆ ಅನ...ಪ್ರಕಾಶಣ್ಣ,<br />ಸಮಸ್ತ ದೇಶ ಅವರ ಮೇಲೆ ಕಣ್ಣು ಇತ್ತಿರುತ್ತೆ ಅನ್ನೋದು ಗೊತ್ತಿದ್ದೂ ಹೀಗೆ ಆಡೋದು ಅಂದ್ರೆ ಏನು?<br />ತುಂಬಾನೇ ಬೇಜಾರು ಆಯಿತು. ಕ್ರಿಕೆಟ್ ಹಾಗೆ ಎಷ್ಟೊಂದು ಆಟ ಇದೆ. ಅದಕ್ಕೆ ಪ್ರೋತ್ಸಾಹ ಕೊಡಬೇಕು.<br />ಕಾಮೆಂಟಿಸಿದ್ದಕ್ಕೆ ಧನ್ಯವಾದಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-44118391565317968372009-06-17T22:47:54.239-07:002009-06-17T22:47:54.239-07:00ಶಿವಪ್ರಕಾಶ್ ಸರ್,
ನಿಜ, ಅವರ ಆಟ ನೋಡಿ ಬೇಸರ ಆಯಿತು, ವರ್ಲ್...ಶಿವಪ್ರಕಾಶ್ ಸರ್,<br />ನಿಜ, ಅವರ ಆಟ ನೋಡಿ ಬೇಸರ ಆಯಿತು, ವರ್ಲ್ಡ್ ಚಾಂಪಿಯನ್ಸ್ ಅದೋ ರೀತಿ ಆಡಲಿಲ್ಲಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-57957992052138807932009-06-17T22:36:07.448-07:002009-06-17T22:36:07.448-07:00ಗುರುಮೂರ್ತಿಯವರೇ,
ಸಮಯೋಚಿತ ಬರಹ. ನೀವ೦ದಿದ್ದು ಅಕ್ಷರಶಃ ನಿ...ಗುರುಮೂರ್ತಿಯವರೇ,<br />ಸಮಯೋಚಿತ ಬರಹ. ನೀವ೦ದಿದ್ದು ಅಕ್ಷರಶಃ ನಿಜ. ನಮ್ಮ ಆಟಗಾರರಲ್ಲಿ ಪ೦ದ್ಯ ಗೆಲ್ಲಬೇಕೆ೦ಬ ಛಲ ಇದ್ದ೦ತಿಲ್ಲ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-3321919076491879715.post-7759011107851778682009-06-17T09:32:09.559-07:002009-06-17T09:32:09.559-07:00ಗುರುಮೂರ್ತಿ ಸರ್,
ನಾನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ರ...ಗುರುಮೂರ್ತಿ ಸರ್,<br /><br />ನಾನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ರಾತ್ರಿಯೆಲ್ಲಾ ಇವರ ಆಟವನ್ನು ನೋಡಿದೆ. ಸೋತಿದ್ದು ನೋಡಿ ನನಗಂತೂ ಬೇಸರವಾಗಿತ್ತು. ಇವರಿಗೆ ಹಣ, ಐಶ್ವರ್ಯ, ಕೀರ್ತಿ ಶನಿ ಹಿಡಿದಿರಬಹುದು. ಮತ್ತು ಅತಿಯಾದ ಆತ್ಮವಿಶ್ವಾಸವೂ ಈ ಮಟ್ಟಕ್ಕೆ ಕಾರಣ....ಒಮ್ಮೆ ಪ್ರತಿಯೊಬ್ಬರೂ ಆಟಗಾರರು ಅವಲೋಕಿಸಬೇಕಾದ ವಿಚಾರ.<br /><br />ಐಪಿ ಎಲ್ ಆಡಿರುವುದು ಇವರು ಮಾತ್ರವಲ್ಲ ಬೇರೆ ದೇಶದ ಆಟಗಾರರು[ಶ್ರೀಲಂಕ ಆಟಗಾರರು]ಆಡಿದ್ದಾರೆ. ಅವರಿಗೆ ಆಗದ ಸುಸ್ತು ಇವರಿಗೆ ವಿಶೇಷವಾಗಿ ಆಗುತ್ತದಾ.....<br /><br />ಎಲ್ಲಾ ಪದ್ಯಗಳ ವಿವರಗಳನ್ನು ಚೆನ್ನಾಗಿ ವಿವರಿಸಿ, ಇವರ ಜನ್ಮ ಜಾಲಾಡಿದ್ದೀರಿ....ಮುಂದಾದರೂ ಬುದ್ದಿ ಕಲಿಯುತ್ತಾರೋ ಗೊತ್ತಿಲ್ಲ....<br />ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-3321919076491879715.post-37351931541788852272009-06-17T06:18:53.890-07:002009-06-17T06:18:53.890-07:00ಗುರುಮೂರ್ತಿಯವರೆ....
ಸೋತರೂ ಲಾಭವಾಗುತ್ತದೆ...
ಲಾಭವಾಗುತ...ಗುರುಮೂರ್ತಿಯವರೆ....<br /><br />ಸೋತರೂ ಲಾಭವಾಗುತ್ತದೆ...<br />ಲಾಭವಾಗುತ್ತಿದೆ....<br /><br />ಹೇಗೆ ಆಡಿದರೂ... ಲಾಭ ಗ್ಯಾರೆಂಟಿ....<br /><br />ಕೆಲಸ ಮಾಡಿದರೂ, ಮಾಡದಿದ್ದರೂ...<br />ಸಂಬಳಕ್ಕೆ ಮೋಸ ಇಲ್ಲ ಅಂದಾಗ ಹೀಗೆಲ್ಲ ಆಗುತ್ತದೆ...<br /><br />ಪಾಪ...!<br />ಐಪಿಎಲ್ ಆಡಿ ಸುಸ್ತಾಗಿದ್ದಾರೆ..<br />ಮತ್ತೆ ಈ ವಿಶ್ವ ಕಪ್...!<br /><br />ಸುಮ್ಮನೆ ಏನಾದರೂ ಹೇಳಬೇಡಿ....<br /><br />(ಒಳ್ಳೆಯ ..<br />ಸಮಯೋಚಿತ ಲೇಖನ<br />ಗುರು ಬಹಳ ಬೇಸರವಾಗಿದೆ ಇಂಥಹ ಆಟ ನೋಡಿ.....)Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3321919076491879715.post-33497563548217354532009-06-17T05:48:41.479-07:002009-06-17T05:48:41.479-07:00ಗುರುಮೂರ್ತಿ ಅವರೇ,
ನೀವು ಹೇಳಿದ್ದು ನಿಜ. ನನ್ನ ಪ್ರಕಾರವ...ಗುರುಮೂರ್ತಿ ಅವರೇ, <br />ನೀವು ಹೇಳಿದ್ದು ನಿಜ. ನನ್ನ ಪ್ರಕಾರವು ಸೋಲಿಗೆ ಅದೇ ಕಾರಣ <br />1) Dhoni's overconfidence and his poor form of batting<br />2) Ravindra jadeja's inclusion in crucial match<br />3) Ishanth sharma's poor bolling<br />4) Bad Fielding<br />5) Yuvaraj's Batting order<br />6) Missing Sehwagಶಿವಪ್ರಕಾಶ್https://www.blogger.com/profile/11646951769590984378noreply@blogger.com