tag:blogger.com,1999:blog-3321919076491879715.post5602590126618923866..comments2024-02-14T03:25:38.706-08:00Comments on ಸಾಗರದಾಚೆಯ ಇಂಚರ: ನನ್ನ ಅಂತರಂಗ....ಸಾಗರದಾಚೆಯ ಇಂಚರhttp://www.blogger.com/profile/13194212763375766890noreply@blogger.comBlogger11125tag:blogger.com,1999:blog-3321919076491879715.post-62368137768657572982009-05-20T04:46:54.713-07:002009-05-20T04:46:54.713-07:00@ ಧರಿತ್ರಿ,
ನೀವು ಅಂದಿದ್ದು ಸರಿ, ಅದೇ ಕವನದ ಆಶಯ ಕೂಡಾ. ಧ...@ ಧರಿತ್ರಿ,<br />ನೀವು ಅಂದಿದ್ದು ಸರಿ, ಅದೇ ಕವನದ ಆಶಯ ಕೂಡಾ. ಧನ್ಯವಾದಗಳು <br /><br />@ ಹರೀಶ್,<br />ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆ ಬರುತ್ತಿರಿ <br /><br />@ ಕ್ಷಣ ಚಿಂತನೆ <br />ನಿಮಗೆ ಇಷ್ಟವಾಗಿದ್ದಕ್ಕೆ ನನಗೆ ಸಂತಸವಾಯಿತು, ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-16428630981255563332009-05-19T04:33:00.000-07:002009-05-19T04:33:00.000-07:00ಸರ್, ನಿಮ್ಮಂತರಗದ ಭಾವನೆಗಳ ಮಿಡಿತ, ಮಿಳಿತ ಎಲ್ಲವನ್ನೂ ಕವ...ಸರ್, ನಿಮ್ಮಂತರಗದ ಭಾವನೆಗಳ ಮಿಡಿತ, ಮಿಳಿತ ಎಲ್ಲವನ್ನೂ ಕವನದಲ್ಲಿ ಮೂಡಿಸಿದ್ದೀರಿ. ಈ ಭಾವನೆಗಳು ಅನೇಕರ ಅಂತರಂಗದ ಮಿಡಿತವೂ ಹೌದು ಎಂದು ನನ್ನ ಅನಿಸಿಕೆ. ಈ ಪರಿಯ ಕಾಳಜಿಯ ಕವಿತೆಗೆ ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-3321919076491879715.post-54413344795358833732009-05-18T07:54:00.000-07:002009-05-18T07:54:00.000-07:00ಸಿರಿವಂತಿಕೆಯ ದರ್ಪದಲ್ಲಿ ಬಡಜನರ ಮೇಲೆ ಅದೆಷ್ಟೋ ದೌರ್ಜನ್ಯ....ಸಿರಿವಂತಿಕೆಯ ದರ್ಪದಲ್ಲಿ ಬಡಜನರ ಮೇಲೆ ಅದೆಷ್ಟೋ ದೌರ್ಜನ್ಯ. ಶತಶತಮಾನಗಳಿಂದ ಇಡೀ ವಿಶ್ವದಲ್ಲಿ ನಡೆಯುತ್ತಿರುವುದು ಇದೇ.<br />ಅತ್ಯಾಚಾರಿಗಳು ಜಾತಿ ನೋಡುವುದಿಲ್ಲ. ಬಡತನಕ್ಕೂ ಜಾತಿಯಿಲ್ಲ. ನಮ್ಮ ಸುತ್ತಮುತ್ತ ನಾವು ಕಾಣುತ್ತಿರುದೊಂದೇ ಬಡತನ-ಸಿರಿತನ ಮತ್ತು ಅಹಂಕಾರ. ಇವಕ್ಕೆ ಜಾತಿ ಇಲ್ಲ. ನಿಮ್ಮ ಅಭಿಪ್ರಾಯಗಳು ಸರಿಯಾಗೇ ಇವೆಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-3321919076491879715.post-29179969256186435102009-05-14T00:01:00.000-07:002009-05-14T00:01:00.000-07:00ಗುರುಮೂರ್ತಿ ಸರ್..
ಏನ ಹೇಳಲಿ ಕವನದ ಕುರಿತು? ಕವನದ ಆಶಯ ಇ...ಗುರುಮೂರ್ತಿ ಸರ್..<br />ಏನ ಹೇಳಲಿ ಕವನದ ಕುರಿತು? ಕವನದ ಆಶಯ ಇಷ್ಟವಾಯಿತು. ಕಷ್ಟವನ್ನೇ ಮೈಮೇಲೆ ಹೊದ್ದು ಮಲಗಿರುವ ನಿರ್ಗತಿಕರ ಬದುಕಿನ ಬಗ್ಗೆ ಅಂತರಂಗ ಅಳಲನ್ನಷ್ಟೇ ತೋಡಿಕೊಳ್ಳಬಹುದು..ಪರಿಹಾರ ಏನಿದೆ? ನಿಮ್ಮ ಕವನ ಓದುತ್ತಿದ್ದಂತೆ ಅಂತರಂಗದ ಅಳಲಿನ ಅಲೆಗಳು ಮಡುಗಟ್ಟಿ ದುಃಖದ ಮಂಜುಗಡ್ಡೆಗಳಾದುವು ಅಷ್ಟೇ. ಬಡವರ ಗೋರಿಯ ಮೇಲೆ ಬದುಕು ಕಟ್ಟುವ ದುಷ್ಟರಿಗೆ ಪಾಠ ಕಲಿಸುವವರಾರು?<br />-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3321919076491879715.post-6221531938669236392009-05-13T06:39:00.000-07:002009-05-13T06:39:00.000-07:00@ ಶಿವೂ ಸರ್,
ಮೊದಲಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳ...@ ಶಿವೂ ಸರ್,<br />ಮೊದಲಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಪ್ರೀತಿ ಇರಲಿ,<br /><br />@ ಬಿಸಿಲ ಹನಿ,<br />ಅಭಿಪ್ರಾಯಕ್ಕೆ ಧನ್ಯವಾದಗಳು<br /><br />@ ಪರಾಂಜಪೆ ಸರ್ <br />ಕೆಲವೊಮ್ಮೆ ಸಮಾಜ ಎತ್ತ ಸಾಗುತ್ತಿದೆ ಎಂದು ನೋಡಿದಾಗ ಮನಸ್ಸಿಗೆ ಬೇಸರವಾಗುತ್ತದೆ. ಹೀಗೆಯೇ ಬರುತ್ತಿರಿ <br /><br />@ ಗುರು<br />ಅಭಿಪ್ರಾಯಕ್ಕೆ ಧನ್ಯವಾದಗಳು<br /><br />@ ಮನಸು<br />ಕವನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು<br /><br />@ ಶಿವಪ್ರಕಾಶ್,<br />ನಿಮಗೆ ಇಷ್ಟವಾಗಿದಕ್ಕೆ ನನಗೆ ಹೆಮ್ಮೆ ಇದೆ, ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-54384453647986982042009-05-13T04:51:00.000-07:002009-05-13T04:51:00.000-07:00ಕವನ ತುಂಬಾ ಚನ್ನಾಗಿ ಬರೆದಿದ್ದೀರಿ..
ಪ್ರತಿಯೊಂದು ಸಾಲುಗಳು...ಕವನ ತುಂಬಾ ಚನ್ನಾಗಿ ಬರೆದಿದ್ದೀರಿ..<br />ಪ್ರತಿಯೊಂದು ಸಾಲುಗಳು ಅರ್ಥಗರ್ಭಿತವಾಗಿವೆ.<br /><br />"ಅನ್ನ ವಸ್ತ್ರದ ಬರದಿ ನಿರ್ಗತಿಕರ ಪಾಡೇನು<br />ಶೋಕಿ ಯುವತಿಯರಿಗೆ ಇದ್ದರೂ ವಸ್ತ್ರ ತೊಡಲು ಬರವೇನು ೫"<br />ಈ ಪ್ಯಾರ ಬಹಳ ಇಷ್ಟವಾಯಿತು..ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-3321919076491879715.post-32972044179480358602009-05-12T21:45:00.000-07:002009-05-12T21:45:00.000-07:00ಗುರು,
ತುಂಬಾ ಚೆನ್ನಾಗಿದೆ, ಹಣ ಎನೆಲ್ಲಾ ಮಾಡಿಬಿಡುತ್ತೆ ಜನ...ಗುರು,<br />ತುಂಬಾ ಚೆನ್ನಾಗಿದೆ, ಹಣ ಎನೆಲ್ಲಾ ಮಾಡಿಬಿಡುತ್ತೆ ಜನರನ್ನು......ನಿಮ್ಮ ಕವನ ಇಷ್ಟವಾಯಿತುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3321919076491879715.post-27307526868476128412009-05-12T21:44:00.000-07:002009-05-12T21:44:00.000-07:00ನಿಮ್ಮ ಅಂತರಂಗದ ಅಳಲು,, ಬಡವರ ಬಗೆಗಿನ ಕಾಳಜಿ,, ಅದರ ಬಗ್ಗೆ...ನಿಮ್ಮ ಅಂತರಂಗದ ಅಳಲು,, ಬಡವರ ಬಗೆಗಿನ ಕಾಳಜಿ,, ಅದರ ಬಗ್ಗೆ ಇರುವ ಕವನ,,, ತುಂಬ ಚೆನ್ನಾಗಿ ಇದೆ... <br />ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-3321919076491879715.post-14259853789980573182009-05-12T21:31:00.000-07:002009-05-12T21:31:00.000-07:00ಗುರುಮೂರ್ತಿಯವರೇ,
ಕವನ ಚೆನ್ನಾಗಿದೆ. ಕವನ ರಚನೆಯ ಹಿ೦ದೆ ನಿ...ಗುರುಮೂರ್ತಿಯವರೇ,<br />ಕವನ ಚೆನ್ನಾಗಿದೆ. ಕವನ ರಚನೆಯ ಹಿ೦ದೆ ನಿಮಗಿರುವ ಕಳಕಳಿ, ಸಮಾಜದಲ್ಲಿರುವ ಸಾಮಾಜಿಕ-ಆರ್ಥಿಕ ಏರುಪೇರು ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ನಿಮಗಿರುವ ಕಾಳಜಿ ಮೆಚ್ಚುವ೦ಥಾದ್ದುPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-3321919076491879715.post-79134794199241508852009-05-12T14:24:00.000-07:002009-05-12T14:24:00.000-07:00ಕವನದ ಆಶಯ ತುಂಬಾ ಚನ್ನಾಗಿ ಒಡಮೂಡಿದೆ.ಕವನದ ಆಶಯ ತುಂಬಾ ಚನ್ನಾಗಿ ಒಡಮೂಡಿದೆ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-3321919076491879715.post-23646836588903849152009-05-12T08:33:00.000-07:002009-05-12T08:33:00.000-07:00ಗುರುಮೂರ್ತಿ ಸರ್,
ಬಡವರ ಬಗೆಗಿನ ಕಾಳಜಿ ನಿಮ್ಮ ಲೇಖನ ಮತ...ಗುರುಮೂರ್ತಿ ಸರ್,<br /><br />ಬಡವರ ಬಗೆಗಿನ ಕಾಳಜಿ ನಿಮ್ಮ ಲೇಖನ ಮತ್ತು ಕವನದಲ್ಲಿ ಚೆನ್ನಾಗಿ ವ್ಯಕ್ತವಾಗಿದೆ.<br /><br />ಅಭಿನಂದನೆಗಳು..shivu.khttps://www.blogger.com/profile/02536252774463776294noreply@blogger.com